ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಡಾ.ಸುಬ್ರಮಣಿಯನ್ ಸ್ವಾಮಿ ಅವರು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಕೇಸ್ ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

        ಡಾ. ಸ್ವಾಮಿ ತಮ್ಮ ಮನವಿಯಲ್ಲಿ, ಭಾರತದ ಎಲ್ಲಾ ನ್ಯೂಸ್ ಚಾನೆಲ್‌ಗಳು ಮತ್ತು ಮಾಧ್ಯಮಗಳು ಭಾರತೀಯರ ಒಡೆತನದಲ್ಲಿರಬೇಕು ಎಂದು ಹೇಳಿದ್ದಾರೆ.  ಆದರೆ ಸತ್ಯವೆಂದರೆ ಹೆಚ್ಚಿನ ನ್ಯೂಸ್ ಚಾನೆಲ್‌ಗಳು ಮತ್ತು ನ್ಯೂಸ್ ನಿಯತಕಾಲಿಕೆಗಳು ಸೌದಿ ಅರೇಬಿಯಾ,ಇಟಲಿ, ಅಮೆರಿಕ,ಬ್ರಿಟನ್ ಮತ್ತು ದುಬೈ ನಾಗರಿಕರ ಒಡೆತನದಲ್ಲಿದೆ!   ಈ ಮಾಲೀಕತ್ವದ ಸ್ಥಾನಮಾನದ ಕಾರಣ,ಈ ಮಾಧ್ಯಮಗಳು ಬಿತ್ತರಿಸುವ ವರದಿಗಳನ್ನು, ವಿಷಯಗಳನ್ನು, ವಿಚಾರಗಳನ್ನು ತಮ್ಮ ತಮ್ಮ ಮಾಲೀಕರ ಹಿತಾಸಕ್ತಿಗಳಂತೆ ತಯಾರಿಸಿ ಬಿತ್ತರಿಸಲಾಗುತ್ತದೆ.ಅವರ ರಹಸ್ಯ ಕಾರ್ಯಸೂಚಿಗಳನ್ನು ಕಾರ್ಯರೂಪಕ್ಕೆ ತರಲು ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿದ್ದಾರೆ! ಮಾಧ್ಯಮಗಳನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡಿಕೊಂಡಿದ್ದಾರೆ.   ರಾಷ್ಟ್ರದ ಹಿತದೃಷ್ಟಿಯಿಂದ ಮಾಧ್ಯಮಗಳ ವಿದೇಶಿ ಮಾಲೀಕರ ಹಿಡಿತವನ್ನು ಕೊನೆಗೊಳಿಸಲು ಸುಪ್ರೀಂ ಕೋರ್ಟ್ ಸೂಕ್ತವಾದ ಆದೇಶವನ್ನು ಜಾರಿಗೊಳಿಸಬೇಕು ಎಂಬ ಮನವಿಯೊಂದಿಗೆ ಅವರ ಮನವಿ ಸಲ್ಲಿಕೆಯಾಗಿದೆ!  ಡಾ. ಸ್ವಾಮಿಯ ಮೇಲ್ಮನವಿಯ ಪರವಾಗಿ ಸುಪ್ರೀಂ ಕೋರ್ಟ್ ದೃಢವಾದ ಮತ್ತು ನಿರ್ಣಾಯಕ ಆದೇಶ ಹೊರಡಿಸಿದರೆ - ಎಬಿಪಿ, ಎಎಜೆ, ಟಿಎಕೆ, ಎನ್‌ಡಿಟಿವಿ ಮತ್ತಿತರ ಚಾನೆಲ್‌ಗಳು / ನ್ಯೂಸ್ ಮೀಡಿಯಾಗಳನ್ನು ಮುಚ್ಚಲಾಗುವುದು!  ಈ ಪರಿಸ್ಥಿತಿಯನ್ನು ಕೇಳಿದ ಸಮಯದಿಂದ, ಈ ಮಾಧ್ಯಮ...

ಸಂಘ ಪ್ರಾರಂಭಿಸಿದ ರಾಜಕೀಯ ಪಕ್ಷ ಹಾಳಾದರೆ ಅದನ್ನು ನಾಶ ಮಾಡುವ ಶಕ್ತಿಯೂ ಸಂಘಕ್ಕೆ ಇದೆ’: ಆರೆಸ್ಸೆಸ್ ಕರ್ನಾಟಕ

                            ಇತ್ತೀಚಿನ ಕರ್ನಾಟಕದ ರಾಜಕೀಯ ಬೆಳವಣಿಗೆಗಳು ಸಾಮಾಜಿಕ ಕಳಕಳಿ ಇರುವ ಪ್ರತಿಯೊಬ್ಬರಿಗೂ ಬೇಸರ ತರಿಸುವಂತಿದೆ. ಭ್ರಷ್ಟಾಚಾರ-ಅನೈತಿಕತೆ-ಶಾಸಕರ ಖರೀದಿ ಮುಂತಾದವು ರಾಜಕಾರಣದ ಅನಿವಾರ್ಯ ಲಕ್ಷಣಗಳೇನೋ ಎಂಬಂತೆ ನಮ್ಮ ರಾಜ್ಯದ ಎಲ್ಲ ಪಕ್ಷಗಳ ಮುಖಂಡರೂ ವರ್ತಿಸುತ್ತಿರುವುದು ದೇಶಕ್ಕೆ ಒಳ್ಳೆಯ ಭವಿಷ್ಯ ಬಯಸುವವರಿಗೆ ನಿರಾಸೆ ಮೂಡಿಸುವಂತಾಗಿದೆ. ಇಂತಹ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕನಾಗಿ ಇಂದಿನ ಬೆಳವಣಿಗೆಗಳಿಗೆ ಸ್ಪಂದಿಸುವ ಅನಿವಾರ್ಯತೆ ಉಂಟಾಗಿದೆ ಎಂದು ನನ್ನ ಭಾವನೆ. ಕಾರಣಗಳು ಎರಡು: ಮೊದಲನೆಯದು, ರಾಜ್ಯದಲ್ಲಿ ಇಂದು ಆಡಳಿತ ಚುಕ್ಕಾಣಿ ಹಿಡಿದಿರುವವರಲ್ಲಿ ಸಂಘದೊಂದಿಗೆ ಸಂಪರ್ಕ ಹೊಂದಿರುವ ಕೆಲವರಿದ್ದಾರೆ. ಅವರೆಲ್ಲರ ಚಟುವಟಿಕೆಗಳನ್ನು ಜನಸಾಮಾನ್ಯರು ಸಂಘದ ದೃಷ್ಟಿಕೋನದಿಂದಲೂ ಅಳೆಯುತ್ತಿರುತ್ತಾರೆ. ಎರಡನೆಯದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಶೈಲಿಯಲ್ಲಿ ‘ಮನೆಯೊಳಗಿನ’ ಮಾತುಕತೆಗಳನ್ನು ಸಾರ್ವಜನಿಕಗೊಳಿಸುವ ವಿಧಾನ ಇಲ್ಲದಿರುವುದು. ಸಂಘದ ಹಿರಿಯ ಕಾರ್ಯಕರ್ತರ ನಿಕಟ ಸಂಪರ್ಕದಲ್ಲಿ ಅನೇಕ ವರ್ಷಗಳಿಂದ ಕೆಲಸ ಮಾಡಿರುವ ನನಗೆ ಇತ್ತೀಚಿನ ಬೆಳವಣಿಗೆಗಳ ಬಗ್ಗೆಯೂ ಕೆಲವು ಮಾಹಿತಿ ಇರುವುದರಿಂದ ಈ ಚಿಂತನೆಗಳನ್ನು ಹಂಚಿಕೊಳ್ಳುವುದು (ಎರಡನೆಯ ಕಾರಣಕ್ಕಾಗಿ) ಸೂಕ್ತವೆಂದೆನಿಸಿ ಈ ಲೇ...

ನಾನು ಒಬ್ಬ ಸೆಕ್ಯುಲರ್. ಸೆಕ್ಯುಲರ್ ಎಂದರೆ ಗೊತ್ತಲ್ಲ? ಎಲ್ಲ ಧರ್ಮ ಜಾತಿ ಕುಲ ವರ್ಗಗಳನ್ನೂ ಸಮಾನವಾಗಿ ಕಾಣುವಾತ

              ನಾನು ಇನ್ನು ಮುಂದೆ ತರಕಾರಿ ಕೊಳ್ಳುವುದು ಯಾರು ತರಕಾರಿಗೆ ತಮ್ಮ ಎಂಜಲು, ಸಿಂಬಳ, ಉಚ್ಚೆ, ಬೆವರು ಇತ್ಯಾದಿಗಳನ್ನು ಅಂಟಿಸುವ ಸಾಧ್ಯತೆ ಇಲ್ಲ ಎಂದು ನನಗೆ ಅನ್ನಿಸುತ್ತದೋ ಅಂಥವರಿಂದ ಮಾತ್ರ. ತರಕಾರಿ, ಹಣ್ಣುಗಳಿಗೆ ಮೇಲೆ ಹೇಳಿದ ಅಸಹ್ಯಗಳನ್ನು ಹಚ್ಚಿ ಮಾರುವವರು ಎಂದು ಯಾರ ಮೇಲೆ ನನಗೆ ಅನುಮಾನ ಬರಬಹುದೋ ಅಂಥವರಿಂದ ನಾನು ಏನನ್ನೂ ಖರೀದಿಸುವುದಿಲ್ಲ. ಇದರಲ್ಲಿ ಧರ್ಮದ ಪ್ರಶ್ನೆ ಇಲ್ಲ. ನಾನು ನನ್ನ ಮನೆಯನ್ನು ಬಾಡಿಗೆ ಕೊಡುವುದು ಯಾರು ಬಾಡಿಗೆ ಮನೆಯೊಳಗೆ ಸ್ವಚ್ಛತೆ, ಶುದ್ಧತೆಗಳನ್ನು ಕಾಪಾಡಿಕೊಳ್ಳುತ್ತಾರೋ ಅವರಿಗೆ ಮಾತ್ರ. ಯಾರು ಈ ದೇಶದ ಪ್ರಜೆಗಳು ಎಂಬ ಪ್ರಜ್ಞೆ ಇಟ್ಟುಕೊಂಡು ಬದುಕುತ್ತಾರೋ ಅವರಿಗೆ ಮಾತ್ರ. ಯಾರು ಈ ದೇಶದಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆಯಿದೆ ಎನ್ನುತ್ತಾರೋ ಅವರಿಗೆ ಮಾತ್ರ. ಯಾರು ಬಾಂಬು ಮಾಡುವವರಲ್ಲ ಎಂಬ ನಂಬಿಕೆ ನನಗೆ ಬರುತ್ತದೋ ಅವರಿಗೆ ಮಾತ್ರ. ಯಾರು ಭಯೋತ್ಪಾದಕರಂತೆ ಕಾಣುವುದಿಲ್ಲವೋ ಅವರಿಗೆ ಮಾತ್ರ. ಒಂದು ಹಾಸ್ಟೆಲ್ಲಿಗಾಗುವಷ್ಟು ಜನರನ್ನು ಹಾಕಿಕೊಂಡು ಮನಸ್ಸು ಬಂದಂತೆ ಬದುಕುವ ಜನರಿಗೆ ನನ್ನ ಮನೆಯಲ್ಲಿ ಬಾಡಿಗೆ ಹಿಡಿಯಲು ಅವಕಾಶವಿಲ್ಲ. ಯಾರು ಈ ದೇಶದ ಪ್ರಜೆಗಳೆಂಬ ಭಾವನೆಯಲ್ಲಿ ಬದುಕುತ್ತಿಲ್ಲವೋ, ಯಾರಿಗೆ ಈ ದೇಶದ ಬಗ್ಗೆ ಅಭಿಮಾನ, ಹೆಮ್ಮೆ, ಪ್ರೀತಿಗಳಿಲ್ಲವೋ ಅಂಥವರಿಗೆ ಬಾಡಿಗೆ ಕೊಡದೆ ಇರುವ ಹಕ್ಕನ್ನು ನಾನು ಉಳಿಸಿಕೊಂಡಿದ್ದೇನೆ. ಇ...

Actual message

⏩⏩⏩⏪⏩⏩           There was only one Raja who ruled his kingdom for many years.   He organized a festival to celebrate the fortieth anniversary of his enthronement with the King.   The festival also invited its adoring masters and allied kings and princes.   To make the festival exciting, he hosted a state-of-the-art dance show in his state.   The king placed a large pot of gold coins in the hands of his master.   If the dancer is a good song, and the mind is exhilarated by the dancing, it is his wish to give her the coins with the hands of the Guru.   All night long there was a time when Brahmi Muhartu was going on, singing and dancing. Suddenly the dancer was looking at the talisman. He was asleep and weighed down.   The dancer was horrified. In her eyes, the king of the dauphinaya was afraid to get angry and punish her for something wrong.   “Time is long gone   Remaining...

Wife of Pulwama Martyr who donated 1 thousand PPE Kit! ...

Haryana (Aug 27): Nikita Kaul Daundiyal Barobbari, the wife of the martyrdom of a ferocious attack in Pulwama  Faridabad police wrote on their official Twitter account that the Pulwama terror attack was ...

Immediate train service starts; What does the central government say?

         The lockdown, which was implemented to prevent corona from spreading, is set to expire on May 3.  There are rumors that the train service will start immediately.  People are also confused by this. The central government has not taken any decision on starting a passenger train service.  Trains will not run until May 3.  The same applies to airline service. Prime Minister Narendra Modi held a video conference on Monday with the chief ministers of various states.  There was also the opinion that interstate rail traffic should not be started at the meeting.

Tablighis need biryani to eat ....!

For not giving Biriyani , Tablighis tried to kill a ward boy Kanpur Doctor reveals the horror of tablighis