ಪ್ರಪಂಚ ಕರೋನಾ ಎಂಬ ಚಕ್ರವ್ಯೂಹಕ್ಕೆ ಸಿಲುಕಿಕೊಂಡು ಅದರಿಂದ ಹೊರಬರಲು ಹರಸಾಹಸ ಪಡುತ್ತಿದೆ. ಹಣದಿಂದ ಜಗತ್ತನ್ನೇ ಗೆಲ್ಲಬಹುದು (ದುಡ್ಡಿದ್ದರೆ ದುನಿಯಾ) ಎನ್ನುವ ಮೂಢತೆಯ ಹಿಂದೆ ಬಿದ್ದಿದ್ದ ಮನುಷ್ಯ ಇಂದು ತನ್ನ ಆಸ್ತಿ-ಐಶ್ವರ್ಯ ,ಜಾತಿ-ಧರ್ಮ ಮೇಲು-ಕೀಳು ಇವುಗಳ ಪರಿವೇ ಇಲ್ಲದೆ ಆರೋಗ್ಯವೇ ಭಾಗ್ಯ ಎಂಬ ವ್ಯಾಖ್ಯಾನದ ಅಡಿಯಾಳುಗಳಾಗಿದ್ದಾರೆ. ಈ ವೈರಾಣುವಿನಿಂದ ತಪ್ಪಿಸಿಕೊಳ್ಳಲು ಮಾನವ ತನ್ನೆಲ್ಲ ಸ್ವಂತಿಕೆಯನ್ನು ಬಿಟ್ಟು ಹೋರಾಡುತ್ತಿರುವ ಸಂದರ್ಭದಲ್ಲಿ ಭಾರತದಲೊಂದು ಅಮಾನವೀಯ ಘಟನೆ ನಡೆದುಹೋಗಿದೆ ಅದೇ ದೇಶದ ರಾಜಧಾನಿ ದೆಹಲಿಯಲ್ಲಿ ನಡೆದಂತಹ ತಬ್ಲಿಘಿ ಜಮಾತ್ ನ ಸಭೆ ಇದು ಕೇವಲ ಸಭೆಯಾಗಿ ವಿಚಾರವಿನಿಮಯವಾಗಿದ್ದರೆ ಇಂದು ಇಷ್ಟರಮಟ್ಟಿಗೆ ಸುದ್ದಿ ಆಗುತ್ತಿರಲಿಲ್ಲ , ಇವತ್ತಿನ ಸುದ್ದಿಗೆ ಕಾರಣ 1927 ರಲ್ಲಿ ಪ್ರಾರಂಭವಾದ ಈ ಸಂಘಟನೆ ತನ್ನ ಸಿದ್ಧಾಂತವನ್ನು ಮತ್ತು ತಬ್ಲಿಘಿ ಜಮಾತ್ ನ ಕಾರ್ಯಯೋಜನೆಗಳನ್ನು ಈಗಾಗಲೇ ಜಗತ್ತಿನ 180 ರಾಷ್ಟ್ರಗಳಲ್ಲಿ ತನ್ನ ಕಾರ್ಯವನ್ನು ನಿರ್ಭಯವಾಗಿ ಮಾಡುತ್ತಿದೆ . ತಬ್ಲಘಿ ಜಮಾತ್ ನ ಸಿದ್ಧಾಂತಗಳನ್ನು ಕೇಳಿದರೆ ಸ್ವತಹ ಮುಸಲ್ಮಾನರೇ ಅಚ್ಚರಿ ಪಡುವಂತಹ ಅಂಶಗಳನ್ನು ತುಂಬಲಾಗಿದೆ ಇವರ ಆಚರಣೆಗಳು ಇಂದಿನ ಆಧುನಿಕತೆಗೆ ವಿರುದ್ಧವಾಗಿದೆ ಎಂದರೆ ತಪ್ಪಾಗಲಾರದು .ತಬ್ಲಿಘಿಗಳ ಧರ್ಮಾಂಧತೆ ಎಷ್ಟರಮಟ್ಟಿಗೆ ಇತ್ತೆಂದರೆ ಇಸ್ಲಾಂನ್ನು ಪಾಲಿಸದವನ್ನು ಕಾಫಿರರು ...
Social News , Articles, And Viral Videos

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ